ಕರ್ಮ
ಮಾಡಿದ ಪಾಪಗಳು ಸುಡುವಂತೆ ಕಾಡುತಿರಲು
ಚಾಮುಂಡಿಗೆ ಹೆದರಿ
ಬಾದಾಮಿಗೆ ಓಡಿದರೆ
ಬನಶಂಕರಿ ಸುಮ್ಮನೆ
ಬಿಡುವಳೇ?
ಧರ್ಮ ಭೇಧವ ಬಿತ್ತಿ
ಮನಸುಗಳ ಒಡೆದ ನಿಮ್ಮನು
ಬಸವಣ್ಣ ಕ್ಷಮಿಸುವನೇ?
ಚಾಮುಂಡಿಗೆ ಹೆದರಿ
ಬಾದಾಮಿಗೆ ಓಡಿದರೆ
ಬನಶಂಕರಿ ಸುಮ್ಮನೆ
ಬಿಡುವಳೇ?
ಧರ್ಮ ಭೇಧವ ಬಿತ್ತಿ
ಮನಸುಗಳ ಒಡೆದ ನಿಮ್ಮನು
ಬಸವಣ್ಣ ಕ್ಷಮಿಸುವನೇ?
👌
ReplyDelete